
ನಾಗೇಶ ತಾವರಗೇರಿ
ಪರಿಚಯ
ದೈವತೆಯ ಕರುಣೆ, ಜೀವನದ ನೋವುಗಳ ಬೇಗೆಗೆ, ನೆರಳಾಗುವ ದಾರಿಯ ತೋರಿದೆ. ನಗಿಸಿ, ನಲಿಸಿದ ಜೀವನ, ತನ್ನ ನಿಷ್ಠುರವಾದ ದ್ವಂದ್ವತೆಯ, ತದ್ವಿರುದ್ಧದ ಮುಖವಾಡಗಳನು ತೋರಿ ನಮ್ಮ ಆಯವನ್ನ ತಪ್ಪಿಸುವಲ್ಲಿ ನಿಷ್ಣಾತ. ಕೂಲಂಕುಶವಾಗಿ ನೋಡಲು, ದ್ವಂದ್ವತೆಗಳೇ ನಶ್ವರ, ಕಾರಣ, ಇರುವುದು “ಒಂದೇ”. ಈ ದ್ವಂದ್ವತೆಗಳ ಆರ್ಭಟದ ಅಲೆಗಳಲಿ, ಕಾಣಸಿಗುವ ಕ್ಷಣಿಕ, ವಿಭಿನ್ನ, ಕರಿಗೇಹೋಗುವ, ಮನದ ಭಾವನೆಗಳನು ಹಂಚಿಕೊಳ್ಳುವ ಒಂದು ಚಿಕ್ಕ ಅಭಿರುಚಿಯನ್ನ ಗುರುತಿಸಿ, ಈ ಗುಂಪಿನ ತೋಳ್ತೆಕ್ಕೆಗೆ ಸಿಗುವಂತೆ ಮಾಡಿದ, ಸಕಲರಿಗೂ ವಿನಮ್ರ ನಮನಗಳು.